skip to main
|
skip to sidebar
gaadhegalu
A unique database of all the Kannada "Gaade"'s.
Wednesday, January 7, 2009
ಮುಳುಗುವವನಿಗೆ ಹುಲ್ಲು ಕಡ್ಡಿ ಸಿಕ್ಕಿದಹಾಗೆ
ಮನೆಗೆ ಮಗ ತಾಯಿಗೆ ತವರು
ಮಾಡಿದ್ದಕ್ಕೆ ಮನವೇ ಸಾಕ್ಷಿ ತೋಡಿದ್ದಕ್ಕೆ ಜಾಲವೇ ಸಾಕ್ಷಿ
ಮಂತ್ರಕ್ಕಿಂತ ಉಗುಳೇ ಹೆಚ್ಚು
ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಪಲವೇನು
ಮನೆ ದೀಪ ಹಚ್ಚು ಅಂದರೆ ಮನೆ ದೀಪಾನೆ ಆರಿಸಿದರಂತೆ
ಸುಂಕದವನ ಹತ್ತಿರ ದುಃಖ ತೋಡಿಕೊಂಡಹಾಗೆ
Older Posts
Home
Subscribe to:
Posts (Atom)
Blog Archive
▼
2009
(53)
▼
January
(53)
ಮುಳುಗುವವನಿಗೆ ಹುಲ್ಲು ಕಡ್ಡಿ ಸಿಕ್ಕಿದಹಾಗೆ
ಮನೆಗೆ ಮಗ ತಾಯಿಗೆ ತವರು
ಮಾಡಿದ್ದಕ್ಕೆ ಮನವೇ ಸಾಕ್ಷಿ ತೋಡಿದ್ದಕ್ಕೆ ಜಾಲವೇ ಸಾಕ್ಷಿ
ಮಂತ್ರಕ್ಕಿಂತ ಉಗುಳೇ ಹೆಚ್ಚು
ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಪಲವೇನು
ಮನೆ ದೀಪ ಹಚ್ಚು ಅಂದರೆ ಮನೆ ದೀಪಾನೆ ಆರಿಸಿದರಂತೆ
ಸುಂಕದವನ ಹತ್ತಿರ ದುಃಖ ತೋಡಿಕೊಂಡಹಾಗೆ
ಸಮುದ್ರದ ಕಡೆ ನಡಯುವ ನದಿಯಹಾಗೆ
No title
ಸಂಕಟ ಬಂದಾಗ ವೆಂಕಟರಮಣ
ಹುಲಿಯಿಂದ ತಪ್ಪಿಸಿಕೊಳ್ಳಲು ತಿಳಿಯದೆ ಹುಲಿಯ ಮೇಲೆ ಸವಾರಿ ಮ...
ಹುರಿಯೋ ಬಾಣಲೆಇಂದ ಉರಿಯೋ ಬೆಂಕಿಗೆ ಬಿದ್ದಹಾಗೆ
ಹೆತ್ತವರ ಮಾತು ಕೇಳಬೇಕು ಹಿರಿಯರ ಮಾತು ಪಾಲಿಸಬೇಕು
ಹಣೆ ಬರಹಕ್ಕೆ ಹೊಣೆ ಯಾರು
ಹೆಂಡ ಕುಡಿದ ಮಂಗನತರ ಆಡಿದಹಾಗೆ
ಹನಿ ಹನಿ ಗೂಡಿದರೆ ಹಳ್ಳ ತೆನೆ ತೆನೆ ಗೂಡಿದರೆ ಬಳ್ಳ
ಕಹಿಯೊಳಗೆ ಸಿಹಿನಂಟು
ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಹಾಗೆ
ವಿಷದ ಮುಳ್ಳನ್ನು ಅರ್ದಕ್ಕೆ ಮುರಿಯಬೇಕು
ಎತ್ತಿಗೆ ಜ್ವರ ಬಂದರೆ ಕೋಣಾಗೆ ಬರೆ ಹಾಕಿದರಂತೆ
ಎಂಜಲಾಸೆಗೆ ಎಲೆ ಎತ್ತಿದರಂತೆ
ನಿಂತ ನೆಲ ಬಾಯಿ ಬಿಟ್ಟಹಾಗೆ
ನಡಿಯೋ ಹಾದಿಗೆ ಮುಳ್ಳು ಹಾಕಿದರಂತೆ
ಬೇಡಿ ಉಂಡ ಬಾಯಿ ನಾಡ ಕಂಡೀತು
ಬಂಡ ಬದುಕಿದ ಚಲಗಾರ ಕೆಟ್ಟ
ಬಯ್ದು ಹೇಳಿದವರು ಬದುಕೋಕ್ಕೆ ನಗುತ್ತ ಹೇಳಿದವರು ನಾಶವಾಗುವ...
ಬರಗಾಲದಲ್ಲಿ ಮಗ ಮೊಸರು ಉಣ್ಣಲು ಕಲಿತನಂತೆ
ಬೆಟ್ಟದ ಮೇಲಿಂದ ದಬ್ಬಿಆಮೇಲೆ ವ್ಯೆತೆ ಪಟ್ಟಹಾಗೆ
ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
ಬೆಂಬಿಡದ ಬೂತ ಇದ್ದಹಾಗೆ
ತಗ್ಗಿದರೆ ತಲೆ ಬಡೀತಾರೆ ಎತ್ತಿದರೆ ಕಾಲು ಹಿಡಿಕೋತಾರೆ
ತಾನೊಂದು ಬಗೆದರೆ ಧಯ್ವ ಇನ್ನೊಂದು ಬಗೆದಹಾಗೆ
ತನ್ನ ಮನೆ ಬಾಗಿಲನ್ನು ಇತರರಿಗೆ ಕೊಟ್ಟು ಇಡೀ ರಾತ್ರಿ ನಾಯಿ ...
ತಡೆದು ಕೊಳ್ಳಲಾರದವನು ಹಿಡಿದು ಕೊಂಡು ಸತ್ತನಂತೆ
ದುರ್ಬಿಕ್ಷದಲ್ಲಿ ಅದಿಕಮಾಸ
ಚಾಟಿ ಇಲ್ಲದೆ ಬುಗುರಿ ಆಡಿಸಿದಹಾಗೆ
ಚಿತೆ ಮನುಷ್ಯನನ್ನು ಸುಡುತ್ತೆ ಚಿಂತೆ ಮನಸ್ಸನ್ನು ಸುಡುತ್ತೆ
ಜಟ್ಟಿ ಜಾರಿದರು ಮೀಸೆ ಮಣ್ಣಾಗಲಿಲ್ಲವಂತೆ
ಕುರಿ ಹಿಂದೆ ಕುರಿಮಂದೆ ಹೋದಹಾಗೆ
ಕಾಲಿಗೆ ಚುಚ್ಚಿದ ಮುಳ್ಳನ್ನು ಬುಡ ಸಮೇತ ಕಿತ್ತೊಗೆಯಬೇಕು
ಕೆಸರಿನಲ್ಲಿರುವ ಕಮಲದಂತೆ
ಕೆಸರಿನಲ್ಲಿ ಶ್ರೀಗಂದ ಚೆಲ್ಲಿದಹಾಗೆ
ಕಬ್ಬಿಣ ಬಿಸಿಯಿರುವಾಗಲೇ ತಟ್ಟಬೇಕು
ಕನಸು ಕಾಣೋದಿಕ್ಕೇ ಕಾಸು ಕರ್ಚು ಮಾಡಬೇಕಾ
ಕೆಂಡವನ್ನು ಮುಂದಿಟ್ಟುಕೊಂಡು ಕಾಲ ಕಳೆದಹಾಗೆ
ಕಾಣದಲೇ ಸ್ವರ್ಗನ ಕಟ್ಟಿಕೊಂಡು ಕಾಣೋ ಸ್ವರ್ಗನ ಬಿಡಕ್ಕೆ ಆಗು...
ಗಂಟು ಉಳಿಬೇಕು ನಂಟು ಉಳಿಬೇಕು
ಉಪಾಯ ಬಲ್ಲವನಿಗೆ ಅಪಾಯವಿಲ್ಲ
ಉರಿಯುವ ಗಾಯಕ್ಕೆ ಉಪ್ಪು ಸುರಿದ ಹಾಗೆ
ಉಂಡೆಲೆ ಎತ್ತೋ ಗುಂಡ ಅಂದರೆ ಉಂಡವರೆಷ್ಟು ಜನ ಅಂದನಂತೆ
ಯಾರದೋ ತಲೆ ಮೇಲೆ ಗೂಬೆ ಕೂರಿಸಿದಹಾಗೆ
ಯಾರ್ ಏನ್ ಮಾಡಿದರು ಅದು ನಮ್ಮ ಉಪಕಾರಕ್ಕೆ
ರಾಜನ ಅಂಕೆ ಇಲ್ಲ ದೆವ್ವದ ಕಾಟ ಇಲ್ಲ
►
2008
(545)
►
November
(304)
►
July
(226)
►
June
(15)
About Me
gadhegalu
View my complete profile